Saturday, July 24, 2010

Satyameva Jayathe

"ಪ್ರತಿಯೊಬ್ಬರ ಭವಿಷ್ಯ ಅವರವರ ಕೈಯಲ್ಲೇ ಇರುತ್ತೆ"

ಸರ್ವಜ್ಞಾತ್ಯೇಹಿ ಸರ್ವಜ್ಞದಿತ್ಯೇಹಿ ಸರ್ವಮೇವತೆನೋಹೊಪ್ನೋತಿ ಸರ್ವನ್ಜಯತಿ
ಶ್ರೀರ್ವರ್ಚಸ್ವಮಾಯುಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ
(ಶ್ರೀರ್ವರ್ಚಸ್ ಸ್ವಮಾಯುಶ್ ಶಮಾರೋಗ್ಯವಾಪಿ ರಾಚೋಭಾಮಾನಂ ಮಹೀಜತೇಹೆ )
ಧಾನ್ಯಂ ಧನಂ ಪಶುಂ ಬಹುಪುತ್ರ ಲಾಭಂ ಶತತಂ ವತ್ಸರಂ ಧೀರ್ಘಮಾಯುಹು ....

ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ || ೨ ||
ಜಯತೆ ಜಯತೆ ಜಯತೆ
ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ || ೨ ||
ಬೆಳಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ ...
ಕೆಡುಕ ಬಯಸೆ ಕೆಡುವೆ ಖಚಿತ ಪಡೆವೆ ನೋವು ಖಂಡಿತ
ಸತ್ಯವಾದ ಘನತೆ ಸೋಲೆ ಕಾಣದಂತೆ
ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ
ಜಯತೆ ಜಯತೆ ಜಯತೆ
ಆಸೆ ಫಲಿಸದೇನು ಎಂದು ಅಳುಕಲೇಕೆ ಅಳ್ಳೆದೆ || ೨ ||
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಣದೆ
ಆತ್ಮ ಶಕ್ತಿಗಿಂದ ಬೇರೆ ....
ಆತ್ಮ ಶಕ್ತಿಗಿಂದ ಬೇರೆ ಕಲ್ಪವೃಕ್ಷ ಎಲ್ಲಿದೆ
ಸತ್ಯವಾದ ಘನತೆ ಸೋಲೆ ಕಾಣದಂತೆ
ಜಯತೆ ಜಯತೆ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ ಸತ್ಯಮೇವ ಜಯತೆ
ಜಯತೆ ಜಯತೆ ಜಯತೆ

No comments:

Post a Comment